Slide
Slide
Slide
previous arrow
next arrow

ಮೈತ್ರಿ ಕಲಾ ಬಳಗ ಬೆಳ್ಳಿಹಬ್ಬ: ಸಾಧಕರಿಗೆ ಸನ್ಮಾನ

300x250 AD

ಯಲ್ಲಾಪುರ: ತಾಲೂಕಿನ ತೇಲಂಗಾರ ಮೈತ್ರಿ ಕಲಾ ಬಳಗದ ಬೆಳ್ಳಿಹಬ್ಬದ ಪ್ರಯುಕ್ತ ವಿವಿಧ ಕ್ಷೇತ್ರದ ಸಾಧಕರಾದ ವಿದ್ವಾನ ಕೃಷ್ಣ ಭಟ್ ಸರಳೆಗುಡ್ಡೆ,ನಾರಾಯಣ ಗಾಂವ್ಕಾರ ಗೋಡೆಪಾಲ,ಭಾಸ್ಕರ ಗಾಂವ್ಕಾರ ಬಿದ್ರೆಮನೆ, ಹರಿಹರ ಗಾಂವ್ಕಾರ ಮೂಲೆಮನೆ,ಗಣೇಶ ಭಟ್ಟ ಅಬ್ಬಿತೋಟ,ಮುಂತಾದವರನ್ನು ಶಾಸಕ ಶಿವರಾಮ ಹೆಬ್ಬಾರ ಗೌರವಿಸಿದರು. ಪ್ರಮುಖರಾದ ಜಿ.ಎನ್. ಹೆಗಡೆ ಹಿರೇಸರ,ಆರ್. ಎನ್. ಹೆಗಡೆ ಗೊರ್ಸಗದ್ದೆ,ಡಿ ಶಂಕರ ಭಟ್,ಸುಬ್ಬಣ್ಣ ಬೊಳ್ಮನೆ,ಗಣಪತಿ ಕಂಚಿಪಾಲ್ ಮುಂತಾದವರು ಇದ್ದರು.

300x250 AD
Share This
300x250 AD
300x250 AD
300x250 AD
Back to top